ಬಾಲ್ಯ ಮತ್ತು ವೃಧ್ಧಾಪ್ಯ ಎರಡಕ್ಕೂ ಇರುವ ಸಮಾನ ಗುಣ ಹಠ.
ತಾನು ಹೇಳಿದ್ದು ಬಹು ಪಾಲು ವಿಷಯಗಳಲ್ಲಿ ಹೇಗಾದರೂ ಸರಿ ನಡೆದೇ ತೀರಬೇಕು.
ಬಾಲ್ಯಕ್ಕೆ ವಿವೇಕವಿಲ್ಲ, ವೃಧ್ಧಾಪ್ಯಕ್ಕೆ ದೇಹ ಮನಸು ಮಾತು ಕೇಳುತ್ತಿಲ್ಲ, ಇತರರಾದರು ಕೇಳಲಿ ಎಂಬಭಾವ ವೇನೋ ?
ಮಧ್ಯ ವಯಸ್ಸಿಗೆ ಬಾಲ್ಯ ಮತ್ತು ವೃಧ್ಧಾಪ್ಯದ ಜವಾಬ್ದಾರಿ :)
ಬನ್ನಂಜೆಯವರು ಒಂದು ಪ್ರವಚನದಲ್ಲಿ, ಅವಧೂತರೊಬ್ಬರ ಬಗ್ಗೆ ಹೇಳುತ್ತಾರೆ.
ಅವರು ಹೇಳುತ್ತಿದರಂತೆ ಸಾವು ಸುಂದರ !
ದಿನ ದಿನವೂ ಸಿಧ್ಧಗೊಳಿಸುತ್ತದೆ ಬದುಕು
ಸಾವೆಂಬ ಅಂತಿಮ ಪರೀಕ್ಷೆಗಾಗಿ !
ಇಲ್ಲಿ ಕಲಿತುದರೆಲ್ಲದರ ಪರೀಕ್ಷೆಯಂತೆ ಸಾವಿನಲ್ಲಿ!
ಪಾಠ ಚೆನ್ನಾಗಿ ಅಭ್ಯಾಸ ಮಾಡಿದವರು ನಗುತ್ತಲೇ ಪರೀಕ್ಷೆ ಎದರಿಸುತ್ತಾರೆ
ಉಳಿದವರು ಪರೀಕ್ಷೆ ಮುಂದೂಡುವ ರೀತಿಗಳನ್ನು ಹುಡುಕುತಿರುತ್ತಾರೆ !
ತಾನು ಹೇಳಿದ್ದು ಬಹು ಪಾಲು ವಿಷಯಗಳಲ್ಲಿ ಹೇಗಾದರೂ ಸರಿ ನಡೆದೇ ತೀರಬೇಕು.
ಬಾಲ್ಯಕ್ಕೆ ವಿವೇಕವಿಲ್ಲ, ವೃಧ್ಧಾಪ್ಯಕ್ಕೆ ದೇಹ ಮನಸು ಮಾತು ಕೇಳುತ್ತಿಲ್ಲ, ಇತರರಾದರು ಕೇಳಲಿ ಎಂಬಭಾವ ವೇನೋ ?
ಮಧ್ಯ ವಯಸ್ಸಿಗೆ ಬಾಲ್ಯ ಮತ್ತು ವೃಧ್ಧಾಪ್ಯದ ಜವಾಬ್ದಾರಿ :)
ಬನ್ನಂಜೆಯವರು ಒಂದು ಪ್ರವಚನದಲ್ಲಿ, ಅವಧೂತರೊಬ್ಬರ ಬಗ್ಗೆ ಹೇಳುತ್ತಾರೆ.
ಅವರು ಹೇಳುತ್ತಿದರಂತೆ ಸಾವು ಸುಂದರ !
ದಿನ ದಿನವೂ ಸಿಧ್ಧಗೊಳಿಸುತ್ತದೆ ಬದುಕು
ಸಾವೆಂಬ ಅಂತಿಮ ಪರೀಕ್ಷೆಗಾಗಿ !
ಇಲ್ಲಿ ಕಲಿತುದರೆಲ್ಲದರ ಪರೀಕ್ಷೆಯಂತೆ ಸಾವಿನಲ್ಲಿ!
ಪಾಠ ಚೆನ್ನಾಗಿ ಅಭ್ಯಾಸ ಮಾಡಿದವರು ನಗುತ್ತಲೇ ಪರೀಕ್ಷೆ ಎದರಿಸುತ್ತಾರೆ
ಉಳಿದವರು ಪರೀಕ್ಷೆ ಮುಂದೂಡುವ ರೀತಿಗಳನ್ನು ಹುಡುಕುತಿರುತ್ತಾರೆ !
ಹುಟ್ಟು ಸಾವು-ಎರಡೂ ತಿಳಿಯದು.ಗೊತ್ತಿರುವುದು ಬದುಕು ಮಾತ್ರ.ಅದನ್ನು ಪ್ರೀತಿಸೋಣ.ಅದನ್ನು ಸಾಧ್ಯವಾದಷ್ಟು ಅದರ ಎಲ್ಲಾ ಹಂತಗಳನ್ನೂ ಚೆನ್ದವಾಗಿಸೋಣ.ಇಷ್ಟು ಸಾಕಲ್ಲವೇ?
ReplyDeleteಬದುಕಿನ ಬಗ್ಗೆ ಪುಟ್ಟದಾಗಿ ಬರೆದು, ಅರ್ಥೈಸಿದ್ದೀರೀ.
ReplyDeleteಸುಖಃಮಯ ಸಾವಿನ ಬಗ್ಗೆ ಸರಿಯಾದ ನಿರ್ವಚನ, ಬ್ಲಾಗೂ ಸೂಪರ್ರೂ.
ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com
Face book Profile : Badarinath Palavalli
ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.
ಕೃಷ್ಣಮೂರ್ತಿ ಸರ್, ನಿಮ್ಮ ಅಭಿಪ್ರಾಯ ಸರಿ.
ReplyDeleteಮೇಲಿನ ಸಾಲುಗಳು ಅವಧೂತರ ಮಾತು ಕೇಳಿದಾಗ ಅನಿಸಿದ್ದು :)
ಪ್ರತಿಕ್ರಿಯೆಗಾಗಿ ಧನ್ಯವಾದಗಳು
ಬದರಿನಾಥ್ ಸರ್, ನಿಮ್ಮ ಬ್ಲಾಗುಗಳನ್ನು ನಾನಾಗಲೇ ಓದಿದ್ದೇನೆ :)
ಪ್ರತಿಕ್ರಿಯಿಸಿಲ್ಲ ಅಷ್ಟೇ. ನಿಮ್ಮ ಕವಿತೆಗಳು ತುಂಬಾ ಚೆನ್ನಾಗಿವೆ.
ಪ್ರತಿಕ್ರಿಯೆಗಾಗಿ ಧನ್ಯವಾದಗಳು