ಸತ್ಸಂಗತ್ವೆ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೊಹತ್ವಂ |
ನಿರ್ಮೊಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಹಿ || ೨೬||
ಶ್ರುತಿ ಸ್ಮೃತಿ ಪುರಾಣನಾಂ ಆಲಯಂ ಕರುಣಾಲಯಂ
ನಮಾಮಿ ಭಗವತ್ಪಾದಂ ಶಂಕರಂ ಲೋಕ ಶಂಕರಂ
ನಿಸ್ಸಂಗತ್ವೇ ನಿರ್ಮೊಹತ್ವಂ |
ನಿರ್ಮೊಹತ್ವೇ ನಿಶ್ಚಲತತ್ವಂ
ನಿಶ್ಚಲತತ್ವೇ ಜೀವನ್ಮುಕ್ತಿಹಿ || ೨೬||
ಶ್ರುತಿ ಸ್ಮೃತಿ ಪುರಾಣನಾಂ ಆಲಯಂ ಕರುಣಾಲಯಂ
ನಮಾಮಿ ಭಗವತ್ಪಾದಂ ಶಂಕರಂ ಲೋಕ ಶಂಕರಂ
ಸ್ವರ್ಣಾ,
ReplyDeleteಶಂಕರ ಭಗವತ್ಪಾದರ ಈ ನುಡಿ ಶ್ರೇಷ್ಠ ತಾತ್ವಿಕ ಬೋಧನೆಯಾಗಿರುವದಲ್ಲದೆ, ಚೆಲುವಾದ ಕಾವ್ಯವೂ ಆಗಿದೆಯಲ್ಲವೆ? ನಮಗೆಲ್ಲರಿಗೂ ಅದನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು.
ಧನ್ಯವಾದಗಳು ಸರ್
ReplyDeleteದೇವರ ಪೂಜೆಗೆ ಹೂಗಳ ಆಯ್ದುಕೊಡುವ ನಿಮ್ಮ ಪ್ರೀತಿಗೆ ಶರಣು.
ReplyDeleteನನ್ನ ಬ್ಲಾಗಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
ಒಂದು ಒಳ್ಳೆಯ ಶ್ಲೋಕ ನೀಡಿದ್ದಕ್ಕೆ ಧನ್ಯವಾದಗಳು.
ReplyDeleteಧನ್ಯವಾದಗಳು ಸರ್.
ReplyDeleteಬದರಿನಾಥ್ ಸರ್, ನಿಮ್ಮ ಬ್ಲಾಗನ್ನ ರೆಗ್ಯುಲರ್ ಆಗಿ ಓದುತ್ತೇನೆ
ಕಾಮೆಂಟ್ ಮಾಡಿಲ್ಲ :)